ಕೊಡಿಗೇಹಳ್ಳಿ (ವಾರ್ಡ್ ಸಂಖ್ಯೆ – 12) – ನ್ಯೂಸ್ ರೆವೊಲ್ಯೂಷನ್ https://newsrevolution.in Mon, 11 Sep 2023 12:09:21 +0000 en-US hourly 1 https://wordpress.org/?v=6.5.3 https://newsrevolution.in/wp-content/uploads/2023/06/cropped-News-Revolution-Logo-PNG-1-32x32.png ಕೊಡಿಗೇಹಳ್ಳಿ (ವಾರ್ಡ್ ಸಂಖ್ಯೆ – 12) – ನ್ಯೂಸ್ ರೆವೊಲ್ಯೂಷನ್ https://newsrevolution.in 32 32 220041700 ಬೆಂಗಳೂರು ಬಂದ್ ಹವಾ ಬ್ಯಾಟರಾಯನಪುರದಲ್ಲಿ ಹೇಗಿದೆ…? https://newsrevolution.in/how-is-bangalore-bandh-hawa-in-batarayanapura/ https://newsrevolution.in/how-is-bangalore-bandh-hawa-in-batarayanapura/#respond Mon, 11 Sep 2023 12:09:21 +0000 https://newsrevolution.in/?p=846 ಖಾಸಗಿ ಸಾರಿಗೆ ವಾಹನ ಸಂಘಗಳ ಒಕ್ಕೂಟದ ವತಿಯಿಂದ ಬೆಂಗಳೂರು ಬಂದ್ ಗೆ ಕರೆ, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಹೇಗಿದೆ ಬಂದ್ ಬಿಸಿ, ಭಧ್ರಪ್ಪ ಲೇಔಟ್ ನಲ್ಲಿ ಆಟೋ ಚಾಲಕರು ಸಾಂಕೇತಿಕವಾಗಿ ಶಾಂತಿಯಿಂದ ಬೆಂಗಳೂರು ಬಂದ್ ಗೆ ಬೆಂಬಲ ನೀಡಿದ್ದಾರೆ, ರಾಪಿಡೋ,ಓಲಾ,ಉಬರ್ ಇನ್ನಿತರ ಆನ್ ಲೈನ್ ಕಂಪನಿಗಳಿಗೆ ಇ- ರಿಕ್ಷಾಗಳ ನೇರ ನೋಂದಣಿ ಮಾಡುವುದನ್ನು ನಿಷೇಧಿಸಬೇಕು, ಬಿಳಿಯ ಬಣ್ಣದ ಫಲಕ ಹೊಂದಿರುವ ವಾಹನಗಳನ್ನು ವಾಣಿಜ್ಯ ಬಳಕೆ ಮಾಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಮನವಿ ಮಾಡುತ್ತಿರುವ ಆಟೋ ಚಾಲಕರು.

]]>
https://newsrevolution.in/how-is-bangalore-bandh-hawa-in-batarayanapura/feed/ 0 846
ವಿದೇಶದಿಂದ ಮತದಾನ ಮಾಡಲು ಬಂದ ನಮ್ಮ ಯುವ ಮತದಾರರು https://newsrevolution.in/our-young-voters-came-from-abroad-to-vote/ https://newsrevolution.in/our-young-voters-came-from-abroad-to-vote/#respond Fri, 04 Aug 2023 10:06:28 +0000 https://newsrevolution.in/?p=777 ನಮ್ಮ ಕ್ಷೇತ್ರದ ಮತದಾನದ ಹಬ್ಬದಲ್ಲಿ ಭಾಗಿಯಾಗಿ ಮತ ಚಲಾಯಿಸಲು ವಿದೇಶದಿಂದ ಬಂದ ನಮ್ಮ ಯುವ ಮತದಾರರು, ಪ್ರಜಾಪ್ರಭುತ್ವದಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸಲು ಬದ್ಧತೆ ತೋರುವುದರ ಮೂಲಕ ಉತ್ತಮ ನಾಯಕನನ್ನು ಆಯ್ಕೆ ಮಾಡಬೇಕು ಎಂದ ಯುವ ಮತದಾರರು, ಅಭಿವೃದ್ಧಿ ಹೊಂದಿದ ಆಸ್ಟ್ರೇಲಿಯಾ ಮತ್ತು ಸ್ವೀಡನ್ ದೇಶಗಳಲ್ಲಿ ನೆಲೆಸಿರುವ ನಮ್ಮ ಯುವ ಮತದಾರರು ಭಾರತದ ಅಭಿವೃದ್ಧಿಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು, ಭಾರತದ ಜನಸಂಖ್ಯೆಯಲ್ಲಿ ಬಹುಪಾಲು ಯುವ ಜನತೆಯೇ ಹೆಚ್ಚಾಗಿರುವುದರಿಂದ ದೇಶದ ಪ್ರಜಾತಂತ್ರ ವ್ಯವಸ್ಥೆಗೆ ಸದೃಢ ನಾಯಕತ್ವವನ್ನು ಒದಗಿಸಲು ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಸಮರ್ಥವಾಗಿ ನಿರ್ವಹಿಸಬೇಕೆಂದರು.

 

]]>
https://newsrevolution.in/our-young-voters-came-from-abroad-to-vote/feed/ 0 777
ಕ್ಷೇತ್ರದಲ್ಲಿ ಬಾಬಾ ಸಾಹೇಬ್ ಡಾ.ಬಿ ಆರ್ ಅಂಬೇಡ್ಕರ್ ರವರ 132 ನೇ ಜಯಂತಿಯ ವಿಶೇಷತೆಗಳು https://newsrevolution.in/%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%ac%e0%b2%be%e0%b2%ac%e0%b2%be-%e0%b2%b8%e0%b2%be%e0%b2%b9%e0%b3%87%e0%b2%ac%e0%b3%8d/ https://newsrevolution.in/%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%ac%e0%b2%be%e0%b2%ac%e0%b2%be-%e0%b2%b8%e0%b2%be%e0%b2%b9%e0%b3%87%e0%b2%ac%e0%b3%8d/#respond Fri, 04 Aug 2023 08:20:07 +0000 https://newsrevolution.in/?p=726 ಡಾ.ಬಿ ಆರ್ ಅಂಬೇಡ್ಕರ್ ಅವರ 132 ನೇ ವರ್ಷದ ಶುಭಾಶಯಗಳು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಕೋತಿ ಹೊಸಹಳ್ಳಿ ಗ್ರಾಮದ ಗ್ರಾಮಸ್ಥರು ಹಾಗೂ ದಲಿತಪರ ಸಂಘಟನೆಗಳಿಂದ ಭಾರತ ರತ್ನ ದೀನ ದಲಿತರ ನಾಯಕ ಡಾ!! ಬಿ ಆರ್ ಅಂಬೇಡ್ಕರ್ ಅವರ ಜನ್ಮದಿನಾಚರಣೆಯನ್ನು ಆಯೋಜಿಸಿದ್ದರು ಕಳೆದ 40 ವರ್ಷದಿಂದ ಈ ಹಬ್ಬವನ್ನು ಆಚರಣೆ ಮಾಡುತ್ತಾ ಬಂದಿದ್ದೇವೆ ಎಂದು ತಿಳಿಸಿದರು ಜಕ್ಕೂರು ನಲ್ಲಿ ಸಹಾ ತುಂಬಾ ವಿಜೃಂಭಣೆಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ರವಿಕುಮಾರ್ ಅವರ ಅಧ್ಯಕ್ಷತೆ ಆಚರಿಸಲಾಯಿತು

 

]]>
https://newsrevolution.in/%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%ac%e0%b2%be%e0%b2%ac%e0%b2%be-%e0%b2%b8%e0%b2%be%e0%b2%b9%e0%b3%87%e0%b2%ac%e0%b3%8d/feed/ 0 726
ಕೊಡಿಗೇಹಳ್ಳಿ ಹಳೇಕೋಟೆ ಆಂಜಿನೇಯ ಸ್ವಾಮಿ ದೇವಸ್ಥಾನ https://newsrevolution.in/kodigehalli-halekote-angineya-swamy-temple/ https://newsrevolution.in/kodigehalli-halekote-angineya-swamy-temple/#respond Fri, 04 Aug 2023 07:54:27 +0000 https://newsrevolution.in/?p=702 ಕೊಡಿಗೇಹಳ್ಳಿ ಹಳೇಕೋಟೆ ಆಂಜಿನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ರಾಮ ನವಮಿ ಪ್ರಯುಕ್ತ ನೆಡೆದ ರಥೋತ್ಸವ

 

]]>
https://newsrevolution.in/kodigehalli-halekote-angineya-swamy-temple/feed/ 0 702
ಹೋಳಿ ಹುಣ್ಣಿಮೆ ವಿಶೇಷ ಬೆಳದಿಂಗಳ ಊಟ ಏರ್ಪಡಿಸಿದ್ದ ನಾರಾಯಣಸ್ವಾಮಿ ( ಮಠ ) https://newsrevolution.in/narayanaswamy-math-who-had-arranged-a-special-full-moon-meal-for-holi/ https://newsrevolution.in/narayanaswamy-math-who-had-arranged-a-special-full-moon-meal-for-holi/#respond Fri, 04 Aug 2023 07:46:08 +0000 https://newsrevolution.in/?p=693 ಹೋಳಿ ಹುಣ್ಣಿಮೆ ಪ್ರಯುಕ್ತ ಬೆಳದಿಂಗಳ ಊಟ ಎಂಬಂತಹ ವಿನುತನವಾದ ಕಾರ್ಯಕ್ರಮವನ್ನು ಬಿಜೆಪಿಯ ಹಿರಿಯ ನಾಯಕ ನಾರಾಯಣಸ್ವಾಮಿ ( ಮಠ )ಅವರು ಕೊಡಿಗೇಹಳ್ಳಿಯ ಅವರ ತೋಟದ ಜಮೀನಿನಲ್ಲಿ ಆಯೋಜಿಸಿದ್ದರು, ನಮ್ಮ ಹಿಂದಿನ ಪರಂಪರೆಯಲ್ಲಿ ಹೋಳಿ ಹಬ್ಬದಂದು ಕಾಮನನ್ನು ಸುಟ್ಟ ನಂತರ ಬೆಳದಿಂಗಳ ಬೆಳಕಲ್ಲಿ ಊಟ ಮಾಡುವುದು ಪದ್ಧತಿ.ನಗರೀಕರಣದ ವೇಗಕ್ಕೆ ಸಿಲುಕಿ ನಮ್ಮ ಸಂಸ್ಕೃತಿ ಮರೆಮಾಚಿ ಹೋಗುತ್ತಿದೆ.ಈ ನಮ್ಮ ಭವ್ಯ ಪರಂಪರೆಯನ್ನು ಉಳಿಸಿಕೊಳ್ಳುವ ಸಲುವಾಗಿ ಈ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ, ಕಾರ್ಯಕ್ರಮದಲ್ಲಿ ಸರಿಸುಮಾರು 1,500 ಜನ ಸೇರುವ ಸಾಧ್ಯತೆಗಳಿವೆ ಎಲ್ಲರಿಗೂ ಸಹ ಸಿಹಿ ಊಟದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು, ಕೊಡಿಗೇಹಳ್ಳಿ ಗ್ರಾಮದಲ್ಲಿರುವ ನಾರಾಯಣಸ್ವಾಮಿ ( ಮಠ ) ಅವರ ಜಮೀನಿನಲ್ಲಿ ಕಳೆದ ನಾಲ್ಕು ವರ್ಷದಿಂದಲೂ ಈ ಹಬ್ಬವನ್ನು ಮಾಡಿಕೊಂಡು ಬರಲಾಗುತ್ತಿದೆ.

 

]]>
https://newsrevolution.in/narayanaswamy-math-who-had-arranged-a-special-full-moon-meal-for-holi/feed/ 0 693
ಕೊಡಿಗೇಹಳ್ಳಿ ಸರ್ಕಲ್ ಬಳಿ ಭೀಕರ ಅಪಘಾತ https://newsrevolution.in/%e0%b2%95%e0%b3%8a%e0%b2%a1%e0%b2%bf%e0%b2%97%e0%b3%87%e0%b2%b9%e0%b2%b3%e0%b3%8d%e0%b2%b3%e0%b2%bf-%e0%b2%b8%e0%b2%b0%e0%b3%8d%e0%b2%95%e0%b2%b2%e0%b3%8d-%e0%b2%ac%e0%b2%b3%e0%b2%bf-%e0%b2%ad/ https://newsrevolution.in/%e0%b2%95%e0%b3%8a%e0%b2%a1%e0%b2%bf%e0%b2%97%e0%b3%87%e0%b2%b9%e0%b2%b3%e0%b3%8d%e0%b2%b3%e0%b2%bf-%e0%b2%b8%e0%b2%b0%e0%b3%8d%e0%b2%95%e0%b2%b2%e0%b3%8d-%e0%b2%ac%e0%b2%b3%e0%b2%bf-%e0%b2%ad/#respond Fri, 04 Aug 2023 06:32:23 +0000 https://newsrevolution.in/?p=633 ಕೊಡಿಗೇಹಳ್ಳಿ ಸರ್ಕಲ್ ಬಳಿ ಭೀಕರ ಅಪಘಾತ, ಬಿ ಎಂ ಟಿ ಸಿ ಬಸ್ ಬ್ರೇಕ್ ಫೇಲ್ ಆಗಿ ಗಣೇಶ ದೇವಸ್ಥಾನದ ಮುಂದೆಯಿರುವ ಮರಕ್ಕೆ ಡಿಕ್ಕಿ, ಅದೃಷ್ಟಕ್ಕೆ ಯಾರಿಗೂ ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ, ಬಸ್ ನ ಡ್ರೈವರ್ ಮತ್ತು ಕಂಡಕ್ಟರ್ ಗೆ ಸಣ್ಣ ಪುಟ್ಟ ಗಾಯಗಳಾಗಿ ಆಸ್ಪತ್ರೆಗೆ ದಾಖಲು, ಎರಡು ಗಂಟೆಗಳ ಮುಂಚೆ ಕೊಡಿಗೇಹಳ್ಳಿ ಮುಖ್ಯರಸ್ತೆಯಲ್ಲಿ ಕೆಟ್ಟು ನಿಂತಿದ್ದ ಬಸ್, ಸ್ಥಳೀಯ ಮೆಕ್ಯಾನಿಕ್ ಒಬ್ಬರನ್ನು ಕರೆಸಿ ಬಸ್ ರಿಪೇರಿ ಮಾಡಿಸಿದ ನಂತರ ಪರೀಕ್ಷಿಸುವ ವೇಳೆ ಸಂಭವಿಸಿದ ಅಪಘಾತ, ಭವಿಷ್ಯದಲ್ಲಿ ಸಂಭವಿಸಬಹುದಾದ ಈ ರೀತಿಯ ಅಪಘಾತಗಳನ್ನು ತಪ್ಪಿಸಲು ಟ್ರಾಫಿಕ್ ಪೊಲೀಸ್ ರನ್ನು ಈ ರಸ್ತೆಯಲ್ಲಿ ಕಡ್ಡಾಯವಾಗಿ ನಿಯೋಗಿಸಬೇಕು, ಕೊಡಿಗೇಹಳ್ಳಿ ಮುಖ್ಯ ರಸ್ತೆ ವೈಟ್ ಟಾಪಿಂಗ್ ರಸ್ತೆಯಾಗಿರುವ ಕಾರಣ ವೇಗವಾಗಿ ಸಂಚಾರಿಸುವ ವಾಹನಗಳಿಂದ ಉಂಟಾಗುವ ಅಪಘಾತಗಳನ್ನು ತಪ್ಪಿಸಲು ವೈಜ್ಞಾನಿಕ ರಸ್ತೆ ಉಬ್ಬುಗಳನ್ನು ಬಿಬಿಎಂಪಿಯವರು ಈ ಕೊಡಲೇ ಅಳವಡಿಸಬೇಕು.

 

]]>
https://newsrevolution.in/%e0%b2%95%e0%b3%8a%e0%b2%a1%e0%b2%bf%e0%b2%97%e0%b3%87%e0%b2%b9%e0%b2%b3%e0%b3%8d%e0%b2%b3%e0%b2%bf-%e0%b2%b8%e0%b2%b0%e0%b3%8d%e0%b2%95%e0%b2%b2%e0%b3%8d-%e0%b2%ac%e0%b2%b3%e0%b2%bf-%e0%b2%ad/feed/ 0 633
ಸಹಕಾರ ನಗರದಲ್ಲಿ ಬೀಚಿ ಅವರ ಹಾಸ್ಯದ ಕುರಿತಾದ ನಗೆ ಹಬ್ಬ https://newsrevolution.in/a-laugh-fest-on-beechi-comedy-in-sahakar-nagar/ https://newsrevolution.in/a-laugh-fest-on-beechi-comedy-in-sahakar-nagar/#respond Fri, 04 Aug 2023 06:26:40 +0000 https://newsrevolution.in/?p=626 ಹಾಸ್ಯ ಬ್ರಹ್ಮ ಬೀಚಿ ಪುಣ್ಯ ಸ್ಮರಣೆಯ ಪ್ರಯುಕ್ತ ಸಹಕಾರ ನಗರದಲ್ಲಿ ನೆಡೆದ ನಗೆ ಹಬ್ಬ, ಈ ಕಾರ್ಯಕ್ರಮ ನೋಡಲು ಕಿಕ್ಕಿರಿದು ಸೇರಿದ್ದ ಸಹಕಾರ ನಗರ ಹಾಗೂ ಸುತ್ತಮುತ್ತಲಿನ ಬಡಾವಣೆಗಳ ಜನಸ್ತೋಮ, ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ್,ದುಂಡಿರಾಜ್,ವೈ ವಿ ಗುಂಡೂರಾವ್,ಅಪರಂಜಿ ಶಿವು,ಬೇಲೂರು ರಾಮಮೂರ್ತಿ,ಮಹಾಮನಿ ಹಾಗೂ ಮುಂತಾದವರು ಕಾರ್ಯಕ್ರಮದಲ್ಲಿ ಭಾಗಿ, ಅಣುಕು ರಾಮನಾಥ್ ಅವರಿಂದ ಕಾರ್ಯಕ್ರಮದ ನಿರೂಪಣೆ, ಸಹಕಾರ ನಗರ ಬೀಚಿ ಅಕಾಡೆಮಿಯ ಸಂಸ್ಥಾಪಕರು ಮತ್ತು ಬೀಚಿ ಮೊಮ್ಮಗ ಉಲಾಸ್ ರಾಯಸಂ ಅವರ ನೇತೃತ್ವದಲ್ಲಿ ಮೂಡಿಬಂದ ಕಾರ್ಯಕ್ರಮ, ಈಗಿನ ಯುವಪೀಳಿಗೆಯಲ್ಲಿ ಸಾಹಿತ್ಯಾಸಕ್ತಿ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ಅವರಲ್ಲಿ ಸಾಹಿತ್ಯಾಸಕ್ತಿ ಉತ್ತೇಜಿಸಲು ಇಂತಹ ಕಾರ್ಯಕ್ರಮಗಳಿಂದ ಸಾಧ್ಯವಾಗಬಹುದು, ಹಾಸ್ಯದ ಮೂಲಕ ಉತ್ತಮ ಅರೋಗ್ಯ ಹೊಂದಬಹುದೆಂಬ ಹಿರಿಯ ನಾಗರೀಕರ ನಂಬಿಕೆ, ಮಾಸ್ಟರ್ ಹಿರಣಯ್ಯ ಅವರ ಸುಪುತ್ರರಾದ ಬಾಬು ಹಿರಣಯ್ಯ ಮತ್ತು ಅವರ ತಂಡದಿಂದ ನೆಡೆದ ನಾಟಕ ಪ್ರದರ್ಶನ.

]]>
https://newsrevolution.in/a-laugh-fest-on-beechi-comedy-in-sahakar-nagar/feed/ 0 626
ಟ್ರೂ ಮೆಡಿಕ್ಸ್ https://newsrevolution.in/true-medics/ https://newsrevolution.in/true-medics/#respond Fri, 04 Aug 2023 06:14:37 +0000 https://newsrevolution.in/?p=614 ಕೊಡಿಗೇಹಳ್ಳಿಯಲ್ಲಿ ನೂತನವಾಗಿ ಪ್ರಾರಂಭವಾದ ” ಟ್ರೂ ಮೆಡಿಕ್ಸ್ ” ಎಂಬ ಡಯಾಗ್ನೋಸ್ಟಿಕ್ ಲ್ಯಾಬ್

 

]]>
https://newsrevolution.in/true-medics/feed/ 0 614
ಕೊಡಿಗೇಹಳ್ಳಿ ವಾರ್ಡ್ ಮ್ಯಾಪ್ https://newsrevolution.in/kodigehalli-ward-map/ https://newsrevolution.in/kodigehalli-ward-map/#respond Fri, 04 Aug 2023 04:42:17 +0000 https://newsrevolution.in/?p=567 ಕೊಡಿಗೇಹಳ್ಳಿ ವಾರ್ಡ್ ಮ್ಯಾಪ್

]]>
https://newsrevolution.in/kodigehalli-ward-map/feed/ 0 567