#bjp – ನ್ಯೂಸ್ ರೆವೊಲ್ಯೂಷನ್ https://newsrevolution.in Tue, 22 Aug 2023 14:55:39 +0000 en-US hourly 1 https://wordpress.org/?v=6.5.3 https://newsrevolution.in/wp-content/uploads/2023/06/cropped-News-Revolution-Logo-PNG-1-32x32.png #bjp – ನ್ಯೂಸ್ ರೆವೊಲ್ಯೂಷನ್ https://newsrevolution.in 32 32 220041700 ಭ್ರಷ್ಟಾಚಾರದ ಕೇಂದ್ರ ಬಿಂದುವಾದ ಕಂದಾಯ ಇಲಾಖೆಯನ್ನು ಸರಿಯಾದ ದಾರಿಗೆ ತರಲು ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ಶ್ರಮಿಸುತ್ತಿರುವ KBG https://newsrevolution.in/a-focal-point-of-corruption-revenue-department-on-the-right-track-bring-revolutionary-changes-striving-to-bring-kbg/ https://newsrevolution.in/a-focal-point-of-corruption-revenue-department-on-the-right-track-bring-revolutionary-changes-striving-to-bring-kbg/#respond Tue, 22 Aug 2023 14:55:39 +0000 https://newsrevolution.in/?p=823 ಭ್ರಷ್ಟಾಚಾರದ ಕೇಂದ್ರ ಬಿಂದುವಾದ ಕಂದಾಯ ಇಲಾಖೆಯನ್ನು ಸರಿಯಾದ ದಾರಿಗೆ ತರಲು ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ಶ್ರಮಿಸುತ್ತಿರುವ  KBG

]]>
https://newsrevolution.in/a-focal-point-of-corruption-revenue-department-on-the-right-track-bring-revolutionary-changes-striving-to-bring-kbg/feed/ 0 823
ನಾಡಪ್ರಭು ಕೆಂಪೇಗೌಡರ 514 ನೇ ಜಯಂತಿಯ ವಿಶೇಷತೆಗಳು https://newsrevolution.in/highlights-of-514th-jayanti-of-nadaprabhu-kempegowda/ https://newsrevolution.in/highlights-of-514th-jayanti-of-nadaprabhu-kempegowda/#respond Fri, 04 Aug 2023 10:48:51 +0000 https://newsrevolution.in/?p=811 ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಎಲ್ಲಾ ಜನತೆಗೂ ನಾಡಪ್ರಭು #ಕೆಂಪೇಗೌಡರ 514 ನೇ ಜನ್ಮ ದಿನದ ಶುಭಾಶಯಗಳು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ನಾಡಪ್ರಭು ಕೆಂಪೇಗೌಡರ ಪ್ರಗತಿಯ ಪ್ರತಿಮೆ ಸ್ಥಾಪನೆ ಮಾಡಿದ್ದಾರೆ, ಆದರೆ ಇಲ್ಲಿ ಇಂದು ಯಾವುದೇ ರೀತಿಯ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಆಚರಿಸುವಂತಹ ಸಂಭ್ರಮ ಸಡಗರ ನಮಗೆ ಕಾಣುತ್ತಿಲ್ಲ, ನಮ್ಮ ಬೆಂಗಳೂರು ನಗರವನ್ನು ಕಟ್ಟಿದಂತಹ ನಮ್ಮ ಕೆಂಪೇಗೌಡರ ಜಯಂತಿಯನ್ನು ಇಲ್ಲಿ ಯಾವ ರೀತಿ ಮಾಡಬೇಕಿತ್ತು, ಇಡೀ ಜಗತೇ ತಿರುಗಿ ನೋಡುವಂತಹ ಕಾರ್ಯಕ್ರಮ ಆಯೋಜಿಸಬೇಕಿತ್ತು ಅಲ್ಲವೇ, ಇಲ್ಲಿ ಏನು ನೆಡೆಯುತ್ತಿದೆ ಈ ರೀತಿ ಕಳಪೆಯಾಗಿ ಅವರ ಜಯಂತಿಯನ್ನು ಆಚರಿಸುವುದನ್ನು ಪ್ರಪಂಚ ನೋಡಬೇಕೆ, ಪ್ರಗತಿಯ ಪ್ರತಿಮೆ ಇರುವ ಜಾಗದಲ್ಲಿ ಯಾವ ರೀತಿಯ ಆದರ್ಶದ ಜಯಂತೋತ್ಸವ ನೆಡೆಯಬೇಕಿತ್ತು #dcm ಅವರೇ, ಇನ್ನೂ ಹೆಬ್ಬಾಳ ಮೇಲ್ಸೇತುವೆ ಬಳಿಯಿರುವ ಅಶ್ವರೂಢ ಕೆಂಪೇಗೌಡರ ಪ್ರತಿಮೆಯ ಆವರಣದ ಸುತ್ತ ಸ್ವಚ್ಛತೆ ಇಲ್ಲದೆ ಪಾಳು ಬಿದ್ದ ಕೊಂಪೆಯಂತಾಗಿರುವ ದೃಶ್ಯವಂತೂ ಮನ ಕಲುಕುವಂತಿತ್ತು, ಕೆಂಪೇಗೌಡ ಜಯಂತಿಯ ಪೂರ್ವಭಾವಿಯಾಗಿ ಬಿಬಿಎಂಪಿ ಈ ಸ್ಥಳದಲ್ಲಿ ಮಾಡಬೇಕಾಗಿದ್ದ ಕಾರ್ಯಗಳೇನು ಇಲ್ಲಿ ಈಗ ಆಗಿರುವುದೇನು ಎಂದು ನೀವೇ ಒಮ್ಮೆ ಯೋಚಿಸಿ ಮಹಾ ಜನರೇ, #ಇತಿಹಾಸ ಪ್ರಸಿದ್ಧ ವ್ಯಕ್ತಿಗಳ ವಿಷಯದಲ್ಲಿ ಅಧಿಕಾರಿಗಳ ಹಾಗೂ ರಾಜಕಾರಣಿಗಳ ಮನಸ್ಥಿತಿ ಯಾವ ಮಟ್ಟಕೆ ಬಂದು ನಿಂತಿದೆ, ಸರ್ಕಾರ ಆಚರಿಸುತ್ತಿರುವ ನಾಡಪ್ರಭು ಕೆಂಪೇಗೌಡರ ಜಯಂತಿಯು ಕೇವಲ ತೋರ್ಪಡಿಕೆಯಾಗಿದೆಯೇ ಎಂಬ ಅನುಮಾನ ಮೂಡುತ್ತಿದೆ, ನಾಡಪ್ರಭು ಕೆಂಪೇಗೌಡರ 514 ನೇ ಜಯಂತಿಯ ಪ್ರಯುಕ್ತ ಕೊಡಿಗೇಹಳ್ಳಿಯಲ್ಲಿ ನೆಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಕಾರ್ಪೊರೇಟರ್ ಅಶ್ವಥ್ ನಾರಾಯಣಗೌಡರು ಕೊಡಿಗೇಹಳ್ಳಿ ಗ್ರಾಮಸ್ತರಾದ ನಾವು ಎಲ್ಲಾರೂ ಸೇರಿ ಒಟ್ಟಾಗಿ ಈ ಹಬ್ಬವನ್ನು ಆಚರಿಸುತ್ತಿದ್ದೇವೆ, ಕೆಂಪೇಗೌಡರ ತಾಯಿ ಹಾಗೂ ಕೆಂಪೇಗೌಡರ ಧರ್ಮಪತ್ನಿ ನಮ್ಮ ಕೊಡಿಗೇಹಳ್ಳಿ ಗ್ರಾಮದವರು ಎಂಬ ಪ್ರತೀತಿ ಇದೆ, ಆದ ಕಾರಣ ಮುಂದಿನ ದಿನಗಳಲ್ಲಿ ಕೆಂಪೇಗೌಡರ ಜನ್ಮ ದಿನಾಚರಣೆಯನ್ನು ತುಂಬಾ ವಿಜೃಂಭಣೆಯಿಂದ ಮಾಡಲು ಗ್ರಾಮಸ್ಥರು ಎಲ್ಲರೂ ಸೇರಿ ನಿರ್ಧರಿಸಿದ್ದೇವೆ ಎಂದು ನ್ಯೂಸ್ ರೆವೊಲ್ಯೂಷನ್ ಜೊತೆ ಹಂಚಿಕೊಂಡರು.

 

]]>
https://newsrevolution.in/highlights-of-514th-jayanti-of-nadaprabhu-kempegowda/feed/ 0 811
ಕಾಂಗ್ರೆಸ್ ನವರು ತಮ್ಮ ವಿರುದ್ಧ ಮಾಡಿರುವ ಚಿಟ್ ಫಂಡ್ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ತಮೇಶ್ ಗೌಡ https://newsrevolution.in/tamesh-gowda-reacted-to-the-chit-fund-allegations-made-against-him-by-the-congress/ https://newsrevolution.in/tamesh-gowda-reacted-to-the-chit-fund-allegations-made-against-him-by-the-congress/#respond Fri, 04 Aug 2023 09:59:22 +0000 https://newsrevolution.in/?p=771 ಬ್ಯಾಟರಾಯನಪುರದ ಹೆಗಡೆ ನಗರದಿಂದ ನಾಗವಾರ ಸಿಂಗ್ನಲ್ ನ ವರೆಗೂ ಬೈಕ್ ರ್ಯಾಲಿ ಮೂಲಕ ಹಾಗೂ ಚುನಾವಣಾ ಪ್ರಚಾರವನ್ನು ಮಾಡುತ್ತಾ ಮತಯಾಚನೆ ಮಾಡಿದ ಬಿಜೆಪಿಯ ತಮ್ಮೇಶ್ ಗೌಡ, ಹೆಗಡೆ ನಗರದಲ್ಲಿ ಇರುವ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರ್ಯಾಲಿಗೆ ಚಾಲನೆ ನೀಡಿದ ಬಿಜೆಪಿ ಅಭ್ಯರ್ಥಿ ತಮ್ಮೇಶ್ ಗೌಡರು, ನೂರಾರು ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರಿಂದ ಕಮಲದ ಹೂವಿನ ಹಾರ ಹಾಕುವ ಮೂಲಕ ಬಿಜೆಪಿ ಅಭ್ಯರ್ಥಿ ತಮ್ಮೇಶ್ ಗೌಡರಿಗೆ ಸ್ವಾಗತ ಕೋರಿದ ಕಾರ್ಯಕರ್ತರು, ನಮ್ಮ ರೋಡ್ ಶೋ ಮತ್ತು ನಾವು ಮಾಡುವ ಪ್ರಚಾರನೋಡಿ ಕೆಬಿಜಿ ಗೆ ನಡುಕ ಹುಟ್ಟಿದೆ ನಮ್ಮ ನಾಯಕರಾದ ಎ ರವಿಯವರು ಹಾಗೂ ಮುನೀಂದ್ರಕುಮಾರ್ ಅವರ ಬೆಂಬಲ ನನಗೆ ಸಿಗುವುದ್ದಿಲ್ಲ ಎಂದು ಅವರು ತಿಳಿದಿದ್ದರು ಆದರೆ ನಾವು ಸದಾ ಒಟ್ಟಾಗಿದೇವೆ ಈ ಬಾರಿ ಗೆಲುವು ತಪ್ಪಿಸಲು ಸಾಧ್ಯವಿಲ್ಲ ಎಂದು ತಿಳಿಸಿದ ತಮ್ಮೇಶ್ ಗೌಡ.

 

]]>
https://newsrevolution.in/tamesh-gowda-reacted-to-the-chit-fund-allegations-made-against-him-by-the-congress/feed/ 0 771
ಸಹಕಾರನಗರದಲ್ಲಿ ಕೇಂದ್ರದ ಐಟಿಬಿಟಿ ರಾಜ್ಯ ಖಾತೆ ಸಚಿವ ರಾಜೀವ್ ಚಂದ್ರಶೇಖರ್..! https://newsrevolution.in/rajeev-chandrasekhar-union-minister-of-state-for-itbt-in-sahakar-nagar/ https://newsrevolution.in/rajeev-chandrasekhar-union-minister-of-state-for-itbt-in-sahakar-nagar/#respond Fri, 04 Aug 2023 09:51:29 +0000 https://newsrevolution.in/?p=765 ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿಯ ಪರ ಮತಯಾಚಿಸುವ ಸಂಬಂಧ ಕೇಂದ್ರದ ಐಟಿಬಿಟಿ ರಾಜ್ಯ ಖಾತೆ ಸಚಿವರು ಹಾಗೂ ರಾಜ್ಯಸಭಾ ಸದಸ್ಯರಾದ ರಾಜೀವ್ ಚಂದ್ರಶೇಖರ್ ಅವರು ಸಹಕಾರ ನಗರದ Fortuna Ikon ಅಪಾರ್ಟ್ಮೆಂಟ್ ನಲ್ಲಿ ನಾಗರಿಕರೊಂದಿಗೆ ಸಂವಾದದಲ್ಲಿ ಪಾಲ್ಗೊಂಡರು, ಈ ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್ ಸಿ ತಮೇಶ್ ಗೌಡ ಮತ್ತು ಬಿಜೆಪಿಯ ಹಿರಿಯ ನಾಯಕ ಎ ರವಿ ಭಾಗಿ, ಡಬಲ್ ಇಂಜಿನ್ ಸರ್ಕಾರದ ಸಾಧನೆಗಳು ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶ ಹಾಗೂ ರಾಜ್ಯ ಸಾಧಿಸಿರುವ ಪ್ರಗತಿಯ ಮಾಹಿತಿಯನ್ನು ಹಂಚಿಕೊಂಡ ಸಚಿವರು, ಈ ಚುನಾವಣೆಯಲ್ಲಿಯೂ ಸಹ ಬಿಜೆಪಿ ಗೆ ಮತ ನೀಡುವುದರಿಂದ ಡಬಲ್ ಇಂಜಿನ್ ಸರ್ಕಾರವನ್ನು ಅಧಿಕಾರಕ್ಕೆ ತರಲು ಸಾಧ್ಯ ಎಂದರು, ಕಾಂಗ್ರೆಸ್ ನ ವೈಫಲ್ಯಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ರಾಜೀವ್ ಚಂದ್ರಶೇಖರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತಮೇಶ್ ಗೌಡರನ್ನು ಈ ಕ್ಷೇತ್ರದಲ್ಲಿ ಗೆಲಿಸುವಂತೆ ಮನವಿ ಮಾಡಿದರು.

 

]]>
https://newsrevolution.in/rajeev-chandrasekhar-union-minister-of-state-for-itbt-in-sahakar-nagar/feed/ 0 765
ಬ್ಯಾಟರಾಯನಪುರ ಬಿಜೆಪಿಯ ಏಕಾತ್ಮ ಮಂದಿರದಲ್ಲಿ ನೆಡೆದ ” ಬಿಜೆಪಿಯ 43ನೇ ಸಂಸ್ಥಾಪನಾ ದಿನದ ಸಂಭ್ರಮ “ https://newsrevolution.in/bjps-43rd-foundation-day-celebration-at-bjps-ekatma-mandir-batarayanpur/ https://newsrevolution.in/bjps-43rd-foundation-day-celebration-at-bjps-ekatma-mandir-batarayanpur/#respond Fri, 04 Aug 2023 08:04:03 +0000 https://newsrevolution.in/?p=711 ಬ್ಯಾಟರಾಯನಪುರ ಬಿಜೆಪಿಯ ಏಕಾತ್ಮ ಮಂದಿರದಲ್ಲಿ ನೆಡೆದ ” ಬಿಜೆಪಿಯ 43ನೇ ಸಂಸ್ಥಾಪನಾ ದಿನದ ಸಂಭ್ರಮ ” ಬಿಜೆಪಿಯ 43 ನೇ ಸಂಸ್ಥಾಪನಾ ದಿನವನ್ನು ಸಹಕಾರ ನಗರದ ಏಕಾತ್ಮ ಮಂದಿರದಲ್ಲಿ ಆಚರಿಸಿದ ಬ್ಯಾಟರಾಯನಪುರ ಬಿಜೆಪಿ, ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಉಸ್ತುವಾರಿಗಳಾದ ಅರುಣ್ ಸಿಂಗ್ ಭಾಗಿ, ಬ್ಯಾಟರಾಯನಪುರ ವಿಧಾನಸಭೆಯ ಬಿ ಜೆ ಪಿ ಯ ಸಂಭಾವ್ಯ ಅಭ್ಯರ್ಥಿಗಳ ಸಮ್ಮುಖದಲ್ಲಿ ನೆಡೆದ ಬಿಜೆಪಿ ಸಂಸ್ಥಾಪನಾ ದಿನದ ಆಚರಣೆಯ ಕಾರ್ಯಕ್ರಮ, ವಿಶ್ವದಲ್ಲೇ ಅತಿ ಹೆಚ್ಚು ಸದಸ್ಯರನ್ನು ಒಳಗೊಂಡಿರುವ ಪಕ್ಷ ಬಿಜೆಪಿ, ಬಿಜೆಪಿಯ ಈ ಬೆಳವಣಿಗೆಗೆ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ” ಏಕಾತ್ಮ ಮಾನವತಾವಾದ ” ಮತ್ತು ” ಅಂತ್ಯೋದಯ ” ಎಂಬ ವಿಶಿಷ್ಟ ಪರಿಕಲ್ಪನೆಯ ತತ್ವ ಸಿದ್ಧಾಂತವನ್ನು ಅಳವಡಿಸಿಕೊಂಡು ಅನುಷ್ಠಾನಗೊಳಿಸಲು ಎಲ್ಲಾ ನಾಯಕರು ಶ್ರಮಿಸುತ್ತಿರುವುದೇ ಕಾರಣವಾಗಿದೆ, ಬ್ಯಾಟರಾಯನಪುರ ಬಿಜೆಪಿಯು ಸಹ ಇದೆ ತತ್ವದ ಆಧಾರದ ಮೇಲೆ ತನ್ನ ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸಿ ಈ ಚುನಾವಣೆಯಲ್ಲಿ ಗೆಲುವಿನ ವ್ಯೂಹ ರಚಿಸಿದೆ ಎಂದು ಹೇಳಲಾಗುತ್ತಿದೆ, ಈ ಬಾರಿ ಬ್ಯಾಟರಾಯನಪುರ ಬಿಜೆಪಿಯಿಂದ ಯಾರೇ ಅಭ್ಯರ್ಥಿಯಾದರು ಕಾಂಗ್ರೆಸ್ ನ ಕೃಷ್ಣ ಬೈರೇಗೌಡರಿಗೆ ಸೋಲು ಖಚಿತ ಎಂಬ ವಾತಾವರಣ ಸೃಷ್ಠಿಯಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರಿತ್ತಿದೆ.

 

]]>
https://newsrevolution.in/bjps-43rd-foundation-day-celebration-at-bjps-ekatma-mandir-batarayanpur/feed/ 0 711