May 1, 2024

ಕೆಬಿಜಿ ಅವರಿಂದ ಕಂದಾಯ ಇಲಾಖೆಯಲ್ಲಿ ಚುರುಕಿನ ಗತಿಯಲ್ಲಿ ಕಾರ್ಯ ನೆಡೆಯುತ್ತಿರುವುದರ ಬಗ್ಗೆ ಹೆಮ್ಮೆಯಿದೆ

1 min read

ಕೃಷ್ಣ ಬೈರೇಗೌಡರನ್ನು ನಾಲ್ಕನೇ ಬಾರಿ ಕ್ಷೇತ್ರದ ಜನತೆ ಅತಿ ಹೆಚ್ಚು ಮತಗಳಿಂದ ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಿದ್ದಾರೆ.

ಕಂದಾಯ ಇಲಾಖೆ ಎಂಬ ಮಹತ್ವದ ಖಾತೆ ಸಿಗಲು ಕ್ಷೇತ್ರದ ಜನತೆ ಮಾಡಿದ ಆಶೀರ್ವಾದವು ಸಹ ಒಂದು ಕಾರಣ

ಕೆಬಿಜಿ ಅವರಿಂದ ಕಂದಾಯ ಇಲಾಖೆಯಲ್ಲಿ ಚುರುಕಿನ ಗತಿಯಲ್ಲಿ ಕಾರ್ಯ ನೆಡೆಯುತ್ತಿರುವುದರ ಬಗ್ಗೆ ಹೆಮ್ಮೆಯಿದೆ

ಇಂತಹ ಅಧಿಕಾರದ ಸ್ಥಾನವನ್ನು ಕೆಬಿಜಿ ಅವರು ಅಲಂಕರಿಸಿ 100 ದಿನಗಳಾದವು

ಈ 100 ದಿನಗಳಲ್ಲಿ ಕ್ಷೇತ್ರಕ್ಕೆ ಕೆಬಿಜಿ ಅವರು ಯಾವ ಮಹತ್ವದ ಹೊಸ ಯೋಜನೆಗಳನ್ನು ತಂದಿದ್ದಾರೆ ಎಂಬ ಬಗ್ಗೆ ನಮಗೆ ಮಾಹಿತಿ ಇಲ್ಲ

ನಮ್ಮೂರ ಹೆಮ್ಮೆ ಎಂಬ ಕಾರ್ಯಕ್ರಮ ಮಾತ್ರ ಸರಣಿಯಾಗಿ ನೆಡೆಯುತ್ತಿದೆ

ಕೆಬಿಜಿ ಅವರ ಮೇಲೆ ಕ್ಷೇತ್ರಕ್ಕೆ ಅಗತ್ಯವಾಗಿ ಬೇಕಾದ ಯೋಜನೆಗಳನ್ನು ತರುತ್ತಾರೆ ಎಂಬ ನಿರೀಕ್ಷೆ ಪ್ರಬಲವಾಗಿದೆ ಈ ನಿರೀಕ್ಷೆ ಹುಸಿಯಾಗಬಾರದು ಎಂಬುವುದೇ ನಮ್ಮ ಅಭಿಲಾಷೆಯಾಗಿದೆ

About Author

Leave a Reply

Your email address will not be published. Required fields are marked *

You may have missed