May 14, 2024

ಸಹಕಾರ ನಗರದಲ್ಲಿ ಬೀಚಿ ಅವರ ಹಾಸ್ಯದ ಕುರಿತಾದ ನಗೆ ಹಬ್ಬ

1 min read

ಹಾಸ್ಯ ಬ್ರಹ್ಮ ಬೀಚಿ ಪುಣ್ಯ ಸ್ಮರಣೆಯ ಪ್ರಯುಕ್ತ ಸಹಕಾರ ನಗರದಲ್ಲಿ ನೆಡೆದ ನಗೆ ಹಬ್ಬ, ಈ ಕಾರ್ಯಕ್ರಮ ನೋಡಲು ಕಿಕ್ಕಿರಿದು ಸೇರಿದ್ದ ಸಹಕಾರ ನಗರ ಹಾಗೂ ಸುತ್ತಮುತ್ತಲಿನ ಬಡಾವಣೆಗಳ ಜನಸ್ತೋಮ, ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ್,ದುಂಡಿರಾಜ್,ವೈ ವಿ ಗುಂಡೂರಾವ್,ಅಪರಂಜಿ ಶಿವು,ಬೇಲೂರು ರಾಮಮೂರ್ತಿ,ಮಹಾಮನಿ ಹಾಗೂ ಮುಂತಾದವರು ಕಾರ್ಯಕ್ರಮದಲ್ಲಿ ಭಾಗಿ, ಅಣುಕು ರಾಮನಾಥ್ ಅವರಿಂದ ಕಾರ್ಯಕ್ರಮದ ನಿರೂಪಣೆ, ಸಹಕಾರ ನಗರ ಬೀಚಿ ಅಕಾಡೆಮಿಯ ಸಂಸ್ಥಾಪಕರು ಮತ್ತು ಬೀಚಿ ಮೊಮ್ಮಗ ಉಲಾಸ್ ರಾಯಸಂ ಅವರ ನೇತೃತ್ವದಲ್ಲಿ ಮೂಡಿಬಂದ ಕಾರ್ಯಕ್ರಮ, ಈಗಿನ ಯುವಪೀಳಿಗೆಯಲ್ಲಿ ಸಾಹಿತ್ಯಾಸಕ್ತಿ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ಅವರಲ್ಲಿ ಸಾಹಿತ್ಯಾಸಕ್ತಿ ಉತ್ತೇಜಿಸಲು ಇಂತಹ ಕಾರ್ಯಕ್ರಮಗಳಿಂದ ಸಾಧ್ಯವಾಗಬಹುದು, ಹಾಸ್ಯದ ಮೂಲಕ ಉತ್ತಮ ಅರೋಗ್ಯ ಹೊಂದಬಹುದೆಂಬ ಹಿರಿಯ ನಾಗರೀಕರ ನಂಬಿಕೆ, ಮಾಸ್ಟರ್ ಹಿರಣಯ್ಯ ಅವರ ಸುಪುತ್ರರಾದ ಬಾಬು ಹಿರಣಯ್ಯ ಮತ್ತು ಅವರ ತಂಡದಿಂದ ನೆಡೆದ ನಾಟಕ ಪ್ರದರ್ಶನ.

About Author

Leave a Reply

Your email address will not be published. Required fields are marked *

You may have missed